ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ₹2000 ರೂ. ಹಣ ಖಾತೆಗೆ ಜಮಾ, ಈಗಲೇ ಈ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ.! Gruhalakshmi Amount Credited Check Now

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ₹2000 ರೂ. ಹಣ ಖಾತೆಗೆ ಜಮಾ, ಈಗಲೇ ಈ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ.! Gruhalakshmi Amount Credited Check Now

Gruhalakshmi Scheme 11th Installment Credited:

ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಮಾಹಿಳೆಯರ ಪರವಾದ ಯೋಜನೆ ಈ ಗೃಹಲಕ್ಷ್ಮಿ ಯೋಜನೆ, ಇಲ್ಲಿಯವರೆಗೆ ಕರ್ಣಾಟಕ ರಾಜ್ಯದ ಅರ್ಹ ಮಹಿಳಾ ಫಲಾನುಭವಿಗಳಿಗೆಲ್ಲಾ10ನೇ ಕಂತಿನ ಹಣದ ತನಕ ಖಾತೆಗೆ ಜಮಾ ಆಗಿದೆ, ಹಾಗೂ ಇದೀಗ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ₹2000 ರೂ. ಹಣ ಖಾತೆಗೆ ಜಮಾವಾಗಿದೆ. ಇದರ ಕುರಿತಾದ ಅಧಿಕೃತವಾದ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

New Ration Card – ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಕೂಡಲೇ ರೆಡಿ ಮಾಡಿಕೊಳ್ಳಿ.!

Gruhalakshmi Scheme 11th Installment Amount Credited Check Now:

ಈ ತಿಂಗಳ ಚುನಾವಣೆ ಫಲಿತಾಂಶ ಕಾರಣಗಳಿಂದಾಗಿ ಹಾಗೂ ಬೇರೆ ಕಾರಣಗಳಿಂದಾಗಿ ಕರ್ನಾಟಕ ರಾಜ್ಯ ಸರಕಾರವು ಎಲ್ಲಾ ಮಹಿಳಾ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ₹2000 ರೂ. ಹಣ ವನ್ನು ಖಾತೆಗೆ ಜಮಾ ಮಾಡುವುದು ವಿಳಂಬವಾಗಿದೆ. ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ₹2000 ರೂ. ಹಣ ವನ್ನು ಖಾತೆಗೆ ಜಮಾವಾಗಲು ಆರಂಭವಾಗಿದ್ದು ನಿಮ್ಮ ಖಾತೆಗೆ ಈ ಹಣ ಬಂದಿದೆಯಾ ಇಲ್ಲವೋ ಎಂಬುದನ್ನು ಈಗಲೇ ಪರಿಶೀಲಿಸಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ರಾಜ್ಯದ ಎಲ್ಲಾ ಫಲಾನುಭಿಗಳ ಮಹಿಳೆಯರ ಖಾತೆಗೆಗಳಿಗೆ ಯಾವಾಗ ಜಮಾವಾಗಿದೆ ಇಲ್ಲಿದೆ ವಿವರ:

ಕರ್ನಾಟಕ ರಾಜ್ಯದ ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳಿಗೆ ಸರ್ಕಾರವು ಇಲ್ಲಿಯವರೆಗೆ ₹2000 ರೂ. ಗಳ 10ನೇ ಕಂತುಗಳ ಹಣವು ಅಂದರೆ ₹20,000 ರೂ. ಹಣವು ರಾಜ್ಯದ ಪ್ರತೀ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಇದುವರೆಗೆ ಜಮವಾಗಿದೆ, ಹಾಗೂ 11ನೇ ಕಂತಿನ ಗೃಹಲಕ್ಷ್ಮೀ ಹಣವು ಕೂಡ ಇದೀಗ ಎಲ್ಲಾ ಮಹಿಳೆಯರ ಖಾತೆಗೆ ಜಮವಾಗಲು ಆರಂಭವಾಗಿದೆ.

ನಿಮ್ಮ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮೀ ಹಣವು ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಫಲಾನುಭವಿಗಳು DBT ಆಪ್ ನ ಮುಖಾಂತರ ನೀವು ಪರಿಶೀಲಿಸಿಕೊಳ್ಳಬಹುದಾಗಿದೆ ಅಥವಾ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕಿಗೆ ಹೋಗಿ ಭೇಟಿ ನೀಡಿ ಅಲ್ಲಿ ನೇರವಾಗಿ ಇದರ ಬಗ್ಗೆ ಪರಿಶೀಲಿಸಿಕೊಳ್ಳಲು ಕೂಡ ಅವಕಾಶವಿದೆ.

Gruhalakshmi 11th installment Credited Check Now

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ನಿಲ್ಲಲಿದೆಯಾ?

ಇತ್ತೀಚಿನ ಪತ್ರಿಕಾ ಗೋಷ್ಠಿಯಲ್ಲಿ Press Meet ನಲ್ಲಿ ಕೇಳಿದ ಪ್ರಶ್ನೆ “ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲಲಿದೆಯಾ?” ಈ ಪ್ರಶ್ನೆಗೆ ಉತ್ತರ ನೀಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು “ಯಾವುದೇ ಸಂದೇಹವಿಲ್ಲದೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಾಯವಾದಂತಹ ಈ ಎಲ್ಲಾ ಗ್ಯಾರಂಟಿ ಯೋಜನೆಗಳು ಹೀಗೆಯೇ ಮುಂದುವರೆಯಲಿವೆ” ಎಂದು ಉತ್ತರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಈ ಹೇಳಿಕೆಯು ರಾಜ್ಯದ ಮಹಿಳೆಯರ ಸಂದೇಹಕ್ಕೆ ಅಂತ್ಯ ಹಾಡಿದೆ ಎಂದು ಹೇಳಬಹುದು.

ಉಚಿತ ಗ್ಯಾಸ್ ಸಿಲೆಂಡರ್ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ, ಕೂಡಲೇ ಅರ್ಜಿ ಸಲ್ಲಿಸಿ: Free LPG Gas Cylinder Apply Now

ಗೃಹಲಕ್ಷ್ಮಿ ಯೋಜನೆ ಎಲ್ಲಾ ಕಂತಿನ ಹಣವು ನಿಮಗೆ ಬರಲು ತಪ್ಪದೇ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ:

ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಇತರೆ ಎಲ್ಲಾ ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆದುಕೊಳ್ಳಲು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಲೇಟ್ ಮಾಡಿಸಬೇಕು. ನೀವು ಹೊಸ ಆಧಾರ್ ಕಾರ್ಡ್ ಅನ್ನು ಮಾಡಿಸಿ 10 ವರ್ಷಗಳು ಕಳೆದಿದ್ದರೆ, ಕಡ್ಡಾಯವಾಗಿ ತಪ್ಪದೇ ನಿಮ್ಮ ಆಧಾರ್ ಕಾರ್ಡ್ ಅನ್ನು ಹತ್ತಿರದ ಸೇವಾ ಕೇಂದ್ರಗಳಲ್ಲಿ ಯೋಜನೆಗಳಿಗೆ ಅಗತ್ಯವಿರುವ ದಾಖಲಾತಿಗಳೊಂದಿಗೆ ನೀವು ಭೇಟಿ ನೀಡಿ ಅದನ್ನು ಅಪ್ಲೇಟ್ ಮಾಡಿಸಿ ಮತ್ತು ಸರ್ಕಾರದ ಎಲ್ಲಾ ಈಗಿನ ಹಾಗೂ ಮುಂಬರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಿ.

Leave a Comment