ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರದಿಂದ ಸಿಕ್ತು ಸಿಹಿ ಸುದ್ಧಿ.!! ಕೇಂದ್ರ ಸರ್ಕಾರದಿಂದ ನವವಿವಾಹಿತರಿಗೆ ಸಿಗಲಿದೆ ₹2.50 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ.!!

ನಮಸ್ಕಾರ ಸ್ನೇಹಿತರೇ, ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ನವ ದಂಪತಿಗಳಿಗೆ ₹2.50 ಲಕ್ಷ ರೂ. ವಿವಾಹ ಪ್ರೋತ್ಸಾಹಧನವನ್ನು ಒದಗಿಸಲಾಗುತ್ತಿದೆ. ಇದು ಯಾವ ರೀತಿಯ ಯೋಜನೆ? ಈ ಯೋಜನೆಯಿಂದಾಗಿ ಯಾರೆಲ್ಲಾ ಪ್ರಯೋಜನವನ್ನು ಪಡೆಯಬಹುದು? ಈ ಯೋಜನೆಗೆ ಯಾವೆಲ್ಲಾ ಅರ್ಹತೆಗಳು ಇರಬೇಕು? ಈ ಎಲ್ಲಾ ಮಾಹಿತಿಯನ್ನು ನೀವು ಈ ಕೆಳಗಿನ ಲೇಖನದಲ್ಲಿ ಕಾಣಬಹುದು.

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು!

  • ಭಾರತೀಯ ಸಮಾಜ ಮುನ್ನಡೆಯಲು ಮತ್ತು ಬೆಳೆಯಬೇಕಾದರೆ ಜಾತಿ ಅಸಮಾನತೆ ತೊಲಗಬೇಕು. ಈ ಪರಿಣಾಮವಾಗಿ, ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಲು ಬಲವಾಗಿ ಸಲಹೆ ನೀಡಲಾಗುತ್ತದೆ.
  • ಪ್ರತಿ ದಂಪತಿಗಳು ರೂ.ಗಳ ಗಣನೀಯ ಮೊತ್ತವನ್ನು ಪಡೆಯಲು ಅವಕಾಶವನ್ನು ಹೊಂದಿರುತ್ತಾರೆ. ಕೇಂದ್ರ ಸರ್ಕಾರದಿಂದ 2.50 ಲಕ್ಷ ರೂ.
  • ಹಣವನ್ನು ದಂಪತಿಗಳಿಗೆ ಎರಡು ಕಂತುಗಳಲ್ಲಿ ನೀಡಲಾಗುವುದು, ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ.
  • ಕೇಂದ್ರ ಸರ್ಕಾರವು ಈ ಕಾರ್ಯಕ್ರಮವನ್ನು ಎರಡು ವರ್ಷಗಳ ಪರೀಕ್ಷಾ ಯೋಜನೆಯಾಗಿ ನಡೆಸಲು ಮೊದಲು ಆಯ್ಕೆ ಮಾಡಿತು. ಗುರಿಗಳ ಸಾಧನೆಯು ನಿಯಮಿತ ಯೋಜನೆಯ ಸ್ಥಿತಿಯನ್ನು ನೀಡುವುದಕ್ಕೆ ಕಾರಣವಾಗುತ್ತದೆ.
  • ಪ್ರತಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿನ ಜಿಲ್ಲಾ ಪ್ರಾಧಿಕಾರವು ಔಪಚಾರಿಕ ವಿವಾಹ ಸಮಾರಂಭವನ್ನು ಸ್ಥಾಪಿಸುವ ಮತ್ತು ಅನುದಾನದ ಹಣವನ್ನು ಹಂಚಿಕೆ ಮಾಡುವ ಉಸ್ತುವಾರಿ ವಹಿಸುತ್ತದೆ.

ಇದನ್ನೂ ಓದಿ: ಉಚಿತ ಬಸ್ ಪ್ರಯಾಣ: SSLC Exam-3 ಪರೀಕ್ಷೆ ಬರೆಯಲು ಹೋಗುವ ಎಲ್ಲಾ ವಿದ್ಯಾರ್ಥಿಗಳಿಗೆ KSRTC ಯಿಂದ ಉಚಿತ ಪ್ರಯಾಣ!

ನವವಿವಾಹಿತರಿಗೆ ₹2.50 ಲಕ್ಷ ಪ್ರೋತ್ಸಾಹಧನ
ನವವಿವಾಹಿತರಿಗೆ ₹2.50 ಲಕ್ಷ ಪ್ರೋತ್ಸಾಹಧನ

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.!

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ದಲಿತರನ್ನು ಒಳಗೊಂಡಿರುವ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024 ರಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಿತು. ಈ ಯೋಜನೆಯಡಿ ನವವಿವಾಹಿತ ಅಂತರ್ಜಾತಿ ದಂಪತಿಗಳಿಗೆ ₹2.50 ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ವಿವಾಹಿತ ದಂಪತಿಗಳಲ್ಲಿ ಪತಿ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರೂ ದಲಿತರಾಗಿರಬೇಕು ಅಂದರೆ ಮಾತ್ರ ಈ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಇದರ ಜೊತೆಗೆ ಈ ಒಂದು ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ಬಯಸುವ ದಂಪತಿಗಳ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಹ ದಂಪತಿಗಳು ತಮ್ಮ ಹೆಸರನ್ನು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡರೆ ಮೊದಲು ₹1.25 ಲಕ್ಷ ರೂ. ಗಳನ್ನು ಟಿಟಿಯಾಗಿ ಸ್ವೀಕರಿಸುತ್ತಾರೆ. ಅನಂತರ ಉಳಿದ ₹1.25 ಲಕ್ಷ ರೂ. ಗಳನ್ನು 5 ವರ್ಷಗಳ ನಂತರ ಕೇಂದ್ರ ಸರ್ಕಾರದಿಂದ ಫಲಾನುಭಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Gruhalakshmi: ಗೃಹಲಕ್ಷ್ಮಿ ಯೋಜನೆಯ ₹6,000 ರೂ. ಹಣ ವಟ್ಟಿಗೆ ನಿಮ್ಮ ಖಾತೆಗೆ ಬರುತ್ತೆ! ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟನೆ!

ನೀವೂ ಕೂಡ ನವವಿವಾಹಿತರಾಗಿದ್ದರೆ ಮತ್ತು ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment